ಕಾಸರಗೋಡು, ಅ. 02(DaijiworldNews/PY): ಬೈಕ್ಗಳ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೂಚಕ್ಕಾಡ್ ಎಂಬಲ್ಲಿ ಅ.2ರ ಶುಕ್ರವಾರ ಸಂಜೆ ನಡೆದಿದೆ.

ಸಾಂದರ್ಭಿಕ ಚಿತ್ರ
ಪೂಚಕ್ಕಾಡ್ನ ಅನ್ಸಾರ್ (22) ಮೃತಪಟ್ಟವರು.
ಮಾಣಿಕ್ಕೋತ್ನ ಸಫೀರ್ ಹಾಗೂ ಆಸಿಫ್ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.